ಬುಧವಾರ, ಆಗಸ್ಟ್ 4, 2021

ಒಂಟಿ ಚಿರತೆ ..

<script async src="https://pagead2.googlesyndication.com/pagead/js/adsbygoogle.js?client=ca-pub-2186354125220280"
     crossorigin="anonymous"></script>


ಒಂದಾನೊಂದು ಕಾಲದಲ್ಲಿ , ತುಮಕೂರು ಜಿಲ್ಲೆ,ಕುಣಿಗಲ್ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿತ್ತೊಂದು ಒಂಟಿ ಚಿರತೆ . ಬಹುಷಃ ಬದುಕಿದಿದ್ದರೆ ಭಾರತದ ಅಭ್ರಾಹಂ ಲಿಂಕನ್ ಆಗುತ್ತಿದ್ದರೇನೋ . ಹೋಗ ಬಾರದ ಸಮಯದಲ್ಲಿ ಉಸಿರು ಹೊರಟೆ ಹೋಯಿತು . ಜನರ ಪಾಲಿನ ದೇವರು. ದೇವರಾದ ಮೇಲೆ ಜನರೊಟ್ಟಿಗೆ ದೇವರಿಗೆ ಇನ್ನೇನು ಕೆಲಸ. ಪೂಜಿಸಲಿ ,ಆರಾಧಿಸಲಿ ಎಂದು ಎಲ್ಲರನ್ನು ಬಿಟ್ಟೋಗಿರಬೇಕು.

 ಬಹುದಿನಗಳಿಂದ ನನ್ನನು ತೀವ್ರವಾಗಿ ಕಾಡುತ್ತಿದೆ ವ್ಯಕ್ತಿತ್ವವದು. ಗೊತ್ತಿದ್ದರೂ ಇದನ್ನ ದಾಖಲಿಸದ್ದಿದರೆ ತಪ್ಪಾಗಬಹುದೇನೋ .ಇದರ ಬಗ್ಗೆ ಹೇಳಲಿಕ್ಕೆ , ತಿಳಿದುಕೊಳ್ಳುವುದಕ್ಕೆ , ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿವೆ . ಇದನ್ನು ಒಂದು ಪುಸ್ತಕದ ರೂಪದಲ್ಲಿ ತರಲು ಪ್ರಯತ್ನಿಸುತ್ತಿದ್ದೇನೆ . ಪುಸ್ತಕದ ಕೃಷಿ ಈಗಾಗಲೇ ಪ್ರಾರಂಭವಾಗಿದೆ. 

 ಚಿರತೆಯ ಜಾಡನ್ನು ಹಿಡಿದು ಹಿಂದೆ ಬಿದ್ದಿರುವ ಎಳೆಯ ಕರುವು ನಾನು . ಇದರಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಹುಚ್ಚುತನದ ಹಠ ನನಗೆ. ಇಲ್ಲಿ ಎಲ್ಲವೂ ಇದೆ. ದಶಕಗಳ ಹಿಂದೆ ಹಳ್ಳಿ ರಾಜಕೀಯದ ಮೇಲಾಟದಲ್ಲಿ ಗೆದ್ದವರಾರು ,ಉಳಿದವರಾರು ,ಹೋದವರಾರು. ಹೋದವರು ಸುಮ್ಮನೆ ಹೋದರ . ದಶಕಗಳ ಹಿಂದೆ ಇಟ್ಟ ಪ್ರತಿಯೊಂದು ಹೆಜ್ಜೆ ಗುರುತುಗಳು ಇನ್ನೂ ಅಳಿಸಿಲ್ಲ. ಸೋತು ಗೆದ್ದವರ ಕಥೆ.

 ಚಿರತೆಯ ಬೇಟೆ ಬಲು ರೋಚಕವಾಗಿರುತ್ತದೆ . ಕಾದು ನೋಡಿರಿ ...............................

ಪ್ರೀತಿಸಿದವಳನ್ನು ಮರೆಯುವುದು ಹೇಗೆ?

ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ...